ಭಾವನಾ ಉಮೇಶ್ ಅವರಿಂದ ಊಂಜಲ್ ಸಂಗೀತೋತ್ಸವ ಏಪ್ರಿಲ್ 23 ರಂದು

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಏಪ್ರಿಲ್ 23, ಶನಿವಾರ ಸಂಜೆ 6 ಗಂಟೆಗೆ : ಕು|| ಭಾವನಾ ಉಮೇಶ್ ಅವರಿಂದ “ಊಂಜಲ್ ಸಂಗೀತೋತ್ಸವ” ಕಾರ್ಯಕ್ರಮ ಏರ್ಪಡಿಸಿದೆ.

ವಾದ್ಯ ಸಹಕಾರ : ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ), ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯).

ಕಾರ್ಯಕ್ರಮ ನಡೆಯುವ ಸ್ಥಳ :ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಟಿಟಿಡಿ), 16ನೇ ಅಡ್ಡರಸ್ತೆ, ವಯ್ಯಾಲಿಕಾವಲ್.

Previous article
Next article

Related Articles

ಪ್ರತಿಕ್ರಿಯೆ ನೀಡಿ

Latest Articles