ಭರತನಾಟ್ಯ ಪ್ರದರ್ಶನ ಸೆ. 22 ರಂದು

ಬೆಂಗಳೂರು: ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ‌ಸೆಪ್ಟೆಂಬರ್ 22, ಗುರುವಾರ ಸಂಜೆ 7-30ಕ್ಕೆ, ಅಕಾಡೆಮಿ ಆಫ್ ಭರತನಾಟ್ಯಂ ಸಂಸ್ಥೆಯ ವಿದ್ಯಾರ್ಥಿನಿಯರಾದ, ಕು|| ಪ್ರಣತಿ, ಕು|| ಪಂಚಮಿ, ಕು|| ದಿವ್ಯಾ, ಕು|| ಲೂಪ್ಥಿಕ ಮತ್ತು ಕು|| ಅನನ್ಯ ಇವರುಗಳಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಿದೆ. ನಿರ್ದೇಶನ : ವಿದುಷಿ ಶ್ರೀಮತಿ ಗಾಯತ್ರಿ ಕೇಶವನ್.

ಸ್ಥಳ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ,  45ನೇ ಅಡ್ಡರಸ್ತೆ, ಜಯನಗರ ಐದನೇ ಬಡಾವಣೆ, ಬೆಂಗಳೂರು-41

Related Articles

ಪ್ರತಿಕ್ರಿಯೆ ನೀಡಿ

Latest Articles