ಮೇಲುಕೋಟೆಯಲ್ಲಿ ತೊಟ್ಟಿಲ ಮಡು ಜಾತ್ರೆ

ಮೇಲುಕೋಟೆ: ಸಂತಾನ ಕರುಣಿಸುವ ಉತ್ಸವವೆಂದೇ ಪ್ರಖ್ಯಾತವಾಗಿರುವ ತೊಟ್ಟಿಲು ಮಡುಜಾತ್ರೆ, ರಾಜಮುಡಿ ಅಷ್ಠತೀರ್ಥೋತ್ಸವ ನ.3ರಂದು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇಗುಲದಲ್ಲಿ ನಡೆಯಲಿದೆ. ಬೆಳಗ್ಗೆ 8ಕ್ಕೆ ಕಲ್ಯಾಣಿಯಲ್ಲಿ ಅಷ್ಠತೀರ್ಥೋತ್ಸವ ಆರಂಭವಾಗಿ ರಾತ್ರಿ 9ಕ್ಕೆ ಮುಕ್ತಾಯವಾಗಲಿದೆ.
ಇದಕ್ಕೂ ಮುನ್ನ ನ. 2ರಂದು ರಾತ್ರಿ 7ಕ್ಕೆ ರಾಜಮುಡಿ ಉತ್ಸವ ನೆರವೇರಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles