ಹರಿನಾಮ ಸಂಕೀರ್ತನೆ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಫೆಬ್ರವರಿ 10, ಶುಕ್ರವಾರ ಸಂಜೆ 6-30ಕ್ಕೆ, ಶ್ರೀಮತಿ ಅನುಷಾ ಎಸ್ ರಾಘವೇಂದ್ರ ಅವರಿಂದ “ಹರಿನಾಮ ಸಂಕೀರ್ತನೆ” ಏರ್ಪಡಿಸಿದೆ.

ವಾದ್ಯ ಸಹಕಾರ: ಶ್ರೀ ಬಿ.ಆರ್. ಪ್ರಕಾಶ್ (ಕೀ-ಬೋಡ್೯), ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ).

ಸ್ಥಳ: ಶ್ರೀಮನ್ಮಾಧ್ವ ಸಂಘ, #150/N, 5ನೇ ಅಡ್ಡರಸ್ತೆ, 3ನೇ ಹಂತ, 4ನೇ ಬ್ಲಾಕ್, ಮಾರುತಿನಗರ, ಬಸವೇಶ್ವರನಗರ, ಬೆಂಗಳೂರು-560079.

Related Articles

ಪ್ರತಿಕ್ರಿಯೆ ನೀಡಿ

Latest Articles