ಒಡಿಸ್ಸಿ-ಕಥಕ್-ಭರತನಾಟ್ಯ

 ಬೆಂಗಳೂರಿನ ಜಯನಗರದಲ್ಲಿರುವ ಕಾಸ್ಮೊಪಾಲಿಟನ್ ಕ್ಲಬ್ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಫೆಬ್ರವರಿ 18, ಶನಿವಾರ ರಾತ್ರಿ 10-30ಕ್ಕೆ, “ಸತ್ಯಂ ಶಿವಂ ಸುಂದರಂ” ಕಾರ್ಯಕ್ರಮದಲ್ಲಿ ಶ್ರೀಮತಿ ವಂದನ ಸುಪ್ರಿಯ ಕಾಸರವಳ್ಳಿ ರವರು “ಒಡಿಸ್ಸಿ ನೃತ್ಯ”ವನ್ನು ಶ್ರೀಮತಿ ಅರ್ಪಿತಾ ಬ್ಯಾನರ್ಜಿ ರವರು “ಕಥಕ್ ನೃತ್ಯ”ವನ್ನು ಹಾಗೂ ಶ್ರೀಮತಿ ಪವಿತ್ರ ಪ್ರಶಾಂತ್ ರವರು “ಭರತನಾಟ್ಯ”ವನ್ನು  ಪ್ರದರ್ಶಿಸುತ್ತಿದ್ದಾರೆ.

ಸ್ಥಳ : ಕಾಸ್ಮೋಪಾಲಿಟನ್ ಕ್ಲಬ್ ಆವರಣ, 22ನೇ ಅಡ್ಡರಸ್ತೆ, ಜಯನಗರ 3ನೇ ಬಡಾವಣೆ, ಬೆಂಗಳೂರು-41

Related Articles

ಪ್ರತಿಕ್ರಿಯೆ ನೀಡಿ

Latest Articles