ಭಜನೆ ಪ್ರವಚನ ಸಂಕೀರ್ತನ

ಬೆಂಗಳೂರು:ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ

ಗಾಂಧಿ ಬಜಾರ್ ನ ಬೆಣ್ಣೆಗೋವಿಂದಪ್ಪ ರಸ್ತೆಯಲ್ಲಿರುವ ಶ್ರೀ ಪ್ರಸನ್ನವರದ ಶ್ರೀನಿವಾಸಸ್ವಾಮಿ ದೇವಸ್ಥಾನದಲ್ಲಿ ಜೂನ್ 13 ರಿಂದ 16 ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :

ದಿನಾಂಕ 13-6-2023 :  ದೇವಗಿರಿ ಶ್ರೀ ಲಕ್ಷ್ಮೀಕಾಂತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಕಲ್ಯಾ ಶ್ರೀಕಾಂತಾಚಾರ್ಯರಿಂದ ಧಾರ್ಮಿಕ ಪ್ರವಚನ. ವಿಷಯ : “ವಿಜಯ ಕವಚ” ಸಮಯ : ಸಂಜೆ 6 ರಿಂದ 8

ದಿನಾಂಕ 14-6-2023:  ಶ್ರೀ ಕೃಷ್ಣ ವಾದಿರಾಜ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಕಲ್ಯಾ ಶ್ರೀಕಾಂತಾಚಾರ್ಯರಿಂದ ಧಾರ್ಮಿಕ ಪ್ರವಚನ. ವಿಷಯ : “ವಿಜಯ ಕವಚ” ಸಮಯ : ಸಂಜೆ 6 ರಿಂದ 8

——————————-

ದಿನಾಂಕ 15-6-2023: “ಹರಿನಾಮ ಸಂಕೀರ್ತನೆ”. ಗಾಯನ : ಶ್ರೀಮತಿ ರಶ್ಮಿ ಮಧುಸೂದನ್, ಕೀ-ಬೋರ್ಡ್ : ಶ್ರೀ ಅಮಿತ್ ಶರ್ಮಾ, ತಬಲಾ : ಶ್ರೀ ಸುದರ್ಶನ್. ಸಮಯ : ಸಂಜೆ 6-30 ರಿಂದ 8

——————————-

ದಿನಾಂಕ 16-6-2023: ಅಲಕನಂದ  ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಕಲ್ಯಾ ಶ್ರೀಕಾಂತಾಚಾರ್ಯರಿಂದ ಧಾರ್ಮಿಕ ಪ್ರವಚನ. ವಿಷಯ : “ವಿಜಯ ಕವಚ” ಸಮಯ : ಸಂಜೆ 6 ರಿಂದ 8

——————————-

ಕಾರ್ಯಕ್ರಮ ನಡೆಯುವ ಸ್ಥಳ :

ಶ್ರೀ ಪ್ರಸನ್ನವರದ ಶ್ರೀನಿವಾಸಸ್ವಾಮಿ ದೇವಸ್ಥಾನ, ನಂ. 1, ಬೆಣ್ಣೆಗೋವಿಂದಪ್ಪ ರಸ್ತೆ, ಗಾಂಧಿ ಬಜಾರ್, ಬೆಂಗಳೂರು-04

Related Articles

ಪ್ರತಿಕ್ರಿಯೆ ನೀಡಿ

Latest Articles