ಶ್ರೀ ಶೇಷ ಮಹಾಬಲಮುರಿ ಗಣೇಶ ದೇವಸ್ಥಾನದಲ್ಲಿ ಇಂದು ವೈಕುಂಠ ಏಕಾದಶಿ

ಬೆಂಗಳೂರು: ವೈಕುಂಠ ಏಕಾದಶಿ (ಡಿ.23) ಹಿನ್ನೆಲೆಯಲ್ಲಿ ನಗರದ ನಾಯಂಡಹಳ್ಳಿ ಶೇಷ ಮಹಾ ಬಲಮುರಿ ಗಣೇಶ ದೇಗುಲದಲ್ಲಿ ಬೆಳಿಗ್ಗೆ 4.30 ಕ್ಕೆ ವೈಕುಂಠ ದ್ವಾರ ಪೂಜೆ.

ದೇವರಿಗೆ ತೋಮಾಲೆಗಳಿಂದ ವಿಶೇಷ ಅಲಂಕಾರ ಮಾಡಲಾಗುತ್ತದೆ. ದಿನವಿಡೀ ದರ್ಶನ ವ್ಯವಸ್ಥೆ ಹಾಗೂ ತುಳಸಿ ಅರ್ಚನೆ ನಡೆಯಲಿದೆ. ಬೆಳಗ್ಗೆ 4.30ರಿಂದ ರಾತ್ರಿ 11.30ವರೆಗೆ ಭಕ್ತರು ದೇವರ ದರ್ಶನ ಮಾಡಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles