ಗಣೇಶ ದೇವನ ಅನುಗ್ರಹಕ್ಕಾಗಿ ಹೀಗೆ ಮಾಡಿ

ಬುಧವಾರವು ಗಣೇಶನನ್ನು ಪೂಜಿಸಲು ಸೂಕ್ತವೆಂದು ಪರಿಗಣಿಸಲಾಗಿದೆ.

ಬುಧವಾರದ ದೇವ ಗಣಪತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಜ್ಯೋತಿಷದ ಪ್ರಕಾರ, ಬುಧವಾರವು ಬುಧ ಗ್ರಹದೊಂದಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ.
ದುರ್ಬಲ ಮನಸ್ಸಿನ ಜನರು ಬುಧವಾರ ಉಪವಾಸ ಮಾಡಬೇಕು ಮಾಡುವುದರಿಂದ ಬುದ್ಧಿಶಕ್ತಿಯನ್ನು ಪಡೆಯುತ್ತಾರೆ. ಅವರ ಮನಸ್ಸು ಮತ್ತು ಸ್ಮರಣಶಕ್ತಿ ಚುರುಕಾಗುತ್ತದೆ. ಬುಧವಾರ ಸಂಜೆ ಗಣೇಶನ ದೇವಸ್ಥಾನಕ್ಕೆ ಹೋಗಿ ನಮಸ್ಕಾರ ಮಾಡಿ ಬನ್ನಿ. ಇದರಿಂದ ಜೀವನದಿಂದ ಎಲ್ಲಾರೀತಿಯ ಅಡೆತಡೆಗಳು ದೂರವಾಗುತ್ತವೆ, ನಿಂತು ಹೋದ ಕೆಲಸಕಾರ್ಯಗಳು ಪೂರ್ಣಗೊಳ್ಳುತ್ತವೆ.
ಬುಧವಾರದಂದು ಹಸಿರು ತರಕಾರಿ, ಸೊಪ್ಪುಗಳನ್ನು ಸೇವಿಸಬೇಕು. ಇದರೊಂದಿಗೆ ಹಸಿರು ಮೆಣಸಿನಕಾಯಿಯನ್ನು ಬಳಸಿ.

  • ನೀವು ಬಯಸಿದರೆ, ಬುಧವಾರದಂದು ಉಪವಾಸ ಮಾಡುವ ಮೂಲಕ ಗಣೇಶನ ಪೂಜೆಯನ್ನು ಪ್ರಾರಂಭಿಸಬಹುದು. ಬುಧವಾರದ ಉಪವಾಸದ ಸಮಯದಲ್ಲಿಉಪ್ಪನ್ನು ಸೇವಿಸಬಾರದು.
  • ಬುಧವಾರದಂದು ಹಸುವಿಗೆ ಹಸಿರು ಪಾಲಕ್‌ನ್ನು ತಿನ್ನಿಸಿ ಮತ್ತು ಅದರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯಿರಿ.
  • ಬುಧವಾರದಂದು ಗಣೇಶನಿಗೆ ಬೆಲ್ಲಮತ್ತು ತುಪ್ಪವನ್ನು ಅರ್ಪಿಸಿ ಮತ್ತು ಹಸುವಿಗೆ ಈ ಭೋಗವನ್ನು ತಿನ್ನಿಸಿ.
  • ಬುಧ ಗ್ರಹವನ್ನು ಬುಧವಾರದಂದು ನೆನೆಯುವುದರಿಂದ ಜಾತಕದಿಂದ ಬುಧದ ಎಲ್ಲಾಅಶುಭ ಪರಿಣಾಮಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
    ನೀವು ಹಣವನ್ನು ಉಳಿಸಲು ಸಾಧ್ಯವಾಗದಿದ್ದರೆ, ಬುಧವಾರ ಉಪವಾಸ ಮಾಡಿ ಮತ್ತು ಗಣೇಶನ ಕಥೆಯನ್ನು ಓದಿ.

ಬುಧವಾರ ಗಣೇಶನ ದೇವಸ್ಥಾನಕ್ಕೆ ಹೋಗಿ ಆರತಿ ಮಾಡಿ ಗಣಪತಿಗೆ ಹೂವುಗಳನ್ನು ಅರ್ಪಿಸಬೇಕು.

Related Articles

ಪ್ರತಿಕ್ರಿಯೆ ನೀಡಿ

Latest Articles