ಧಾರ್ಮಿಕ ಪ್ರವಚನ

ಬೆಂಗಳೂರು ಜಯನಗರದ 4ನೇ ಟಿ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೆಪ್ಟೆಂಬರ್ 8 ರಿಂದ 20ರ ವರೆಗೆ ಪ್ರತಿದಿನ ಬೆಳಗ್ಗೆ 8 ರಿಂದ 9-30 ರವರೆಗೆ ಮ||ಶಾ||ಸಂ|| ಶ್ರೀ ಬ್ರಹ್ಮಣ್ಯತೀರ್ಥಾಚಾರ್ ಅವರಿಂದ “ಪ್ರೋಷ್ಟಪದಿ ಭಾಗವತ” ಪ್ರವಚನ ಮತ್ತು ಸಂಜೆ 6-30 ರಿಂದ 8 ಗಂಟೆಯವರೆಗೆ ಮ||ಶಾ||ಸಂ|| ಶ್ರೀ ಕರ್ನೂಲು ಶ್ರೀನಿವಾಸಾಚಾರ್ ಇವರಿಂದ “ಭಾಗವತ” ಪ್ರವಚನ ನಡೆಯಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles