ತೌಳವ ಮಾಧ್ವ ಒಕ್ಕೂಟದಿಂದ ತುಳು ಭಾಷೆಯಲ್ಲಿ ಪ್ರವಚನ

ಬೆಂಗಳೂರು: ಬೆಂಗಳೂರಿನ ತೌಳವ ಮಾಧ್ವ ಒಕ್ಕೂಟ ವತಿಯಿಂದ ಅಧಿಕ ಮಾಸ ಜ್ಞಾನ ಸೇವೆ ನಡೆಯಲಿದೆ.
ಶ್ರೀ ಮಧ್ವಾಚಾರ್ಯರ ಜೀವನ ಕುರಿತು ಶ್ರೀ ನಾರಾಯಣ ಪಂಡಿತಾಚಾರ್ಯ ಅವರು ಬರೆದ “ಪ್ರಮೇಯ ನವಮಾಲಿಕ’ ಕುರಿತು ಶ್ರೀ ವಿಜಯಸಿಂಹಾಚಾರ್ಯ ಅವರು ತುಳು ಭಾಷೆಯಲ್ಲಿ ಪ್ರವಚನ ನೀಡಲಿದ್ದಾರೆ.
ಪ್ರವಚನ ಕಾರ್ಯಕ್ರಮ ಅಕ್ಟೋಬರ್ 9, 10,11ರಂದು ಸಂಜೆ 5.30ರಿಂದ 6.30ರವರೆಗೆ ನಡೆಯಲಿದ್ದು, ಆಸಕ್ತರು google meet link: https://meet.google.com

ಫೇಸ್‍ಬುಕ್ ಲೈವ್: Taulava Madhwa Okkuta ದಲ್ಲಿ
ಪ್ರವಚನ ಕೇಳಬಹುದು ಎಂದು ತೌಳವ ಮಾಧ್ವ ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles