ಬೆಂಗಳೂರು: ಇಂದು ಗೀತಾ ಜಯಂತಿ ಪ್ರಯುಕ್ತ ಚಿಣ್ಣರಿಗೆ ಭಗವದ್ಗೀತೆ ಕಾರ್ಯಕ್ರಮ.
ನಡೆಸಿಕೊಡುವವರು ಆಧ್ಯಾತ್ಮ ಚಿಂತಕಿ ಡಾ.ಆರತೀ ವಿ.ಬಿ
ದಿನಾಂಕ: ಡಿಸೆಂಬರ್ 25, 2020
ಸಮಯ: ಸಂಜೆ 5ರಿಂದ 5.30
ಕಾರ್ಯಕ್ರಮವನ್ನು link: https://youtube.be/49lklxourBg ನಲ್ಲಿ ನೋಡಬಹುದು.
ಬೆಂಗಳೂರು: ಇಂದು ಗೀತಾ ಜಯಂತಿ ಪ್ರಯುಕ್ತ ಚಿಣ್ಣರಿಗೆ ಭಗವದ್ಗೀತೆ ಕಾರ್ಯಕ್ರಮ.
ನಡೆಸಿಕೊಡುವವರು ಆಧ್ಯಾತ್ಮ ಚಿಂತಕಿ ಡಾ.ಆರತೀ ವಿ.ಬಿ
ದಿನಾಂಕ: ಡಿಸೆಂಬರ್ 25, 2020
ಸಮಯ: ಸಂಜೆ 5ರಿಂದ 5.30
ಕಾರ್ಯಕ್ರಮವನ್ನು link: https://youtube.be/49lklxourBg ನಲ್ಲಿ ನೋಡಬಹುದು.
ಆಧ್ಯಾತ್ಮಿಕ ವಿಚಾರಧಾರೆಗಳು ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತಲೇ ಇರುತ್ತದೆ. ಆಧ್ಯಾತ್ಮಿಕ ವಿಚಾರಧಾರೆಗಳು ಅಂದಾಕ್ಷಣ ಅದು ಧರ್ಮವೊಂದಕ್ಕೆ ಮಾತ್ರ ಸೀಮಿತಗೊಂಡುದುದಲ್ಲ. ಎಲ್ಲರ ಬದುಕಿನ ಭಾಗ. ಮನಸ್ಸಿನ ಸಮತೋಲನಕ್ಕೆ ಯೋಗ, ಧ್ಯಾನ ಸಹಕಾರಿ. ಹಾಗೆಯೇ ಪ್ರಾರ್ಥನೆ, ದೇವರಪೂಜೆ, ವ್ರತಾಚರಣೆಗಳು, ಹಬ್ಬಗಳು ಮನುಕುಲದ ಬಾಂಧವ್ಯವೃದ್ಧಿಗೆ ಪೂರಕ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ವಿಚಾರಧಾರೆಯನ್ನು ಪಸರಿಸುವ ಸಣ್ಣ ಪ್ರಯತ್ನ. ನೀವು ಕೂಡಾ ನಿಮಗೆ ತಿಳಿದಿರುವ ದೇಗುಲ, ಯೋಗಕೇಂದ್ರ, ಮಠ-ಮಂದಿರಗಳ ಪರಿಚಯಾತ್ಮಕ ಲೇಖನ, ಹಬ್ಬ, ವ್ರತಾಚರಣೆಗಳ ಮಹತ್ವ, ಯೋಗ, ಧ್ಯಾನ ಕ್ರಮಗಳು, ಆಧ್ಯಾತ್ಮಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ಯಾವುದೇ ಲೇಖನಗಳು, ಆಯುರ್ವೇದ, ಮನೆ ಮದ್ದು ಕುರಿತಾದ ಬರಹಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.
Contact us: [email protected]
© 2020 All Rights Reserved ಸಾಕ್ಷಾತ್ಕಾರ Website Designed and Developed By Karnatakabest
WhatsApp us