ಜ. 9, 10ರಂದು ಸಂಗೀತ ಸಂಜೆ

ಬೆಂಗಳೂರು: ಗುರುಮೂರ್ತಿ ವೈದ್ಯ ಅಭಿಮಾನಿ ಬಳಗ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಖ್ಯಾತ ತಬಲಾವಾದಕ ಗುರುಮೂರ್ತಿ ವೈದ್ಯ ಅವರ ಶಿಷ್ಯರಿಂದ ಸಂಗೀತ ಸಂಜೆ.

ದಿನಾಂಕ: ಜನವರಿ 9, ಸಮಯ: ಸಂಜೆ 7
ಆದಿತ್ಯ ಶರ್ಮ ಅವರಿಂದ ಕೊಳಲುವಾದನ ಹಾಗೂ ತಬಲದಲ್ಲಿ ಅನಿರುದ್ಧ ಶರ್ಮ ಸಹಕರಿಸಲಿದ್ದಾರೆ.

ಜ.10, ಸಂಜೆ 7ಗಂಟೆಗೆ: ಕಾರ್ತಿಕ್ ಹೆಗ್ಡೆ ಅವರಿಂದ ಗಾಯನ ಹಾಗೂ ತಬಲದಲ್ಲಿ ಕೌಶಿಕ್ ಭಟ್ ಸಾಥ್ ನೀಡಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles