ಊಂಜಲ್ ಸಂಗೀತೋತ್ಸವ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಜನವರಿ 23 ರಂದು ಸಂಜೆ 6 ಗಂಟೆಗೆ ಕು. ವಾಣಿಶ್ರೀ ರಾಮಕೃಷ್ಣ ಅವರಿಂದ ಊಂಜಲ್ ಸಂಗೀತೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ವಾದ್ಯ ಸಹಕಾರ: ಪಿಟೀಲು- ವಿದುಷಿ ವಾಸುಕಿ ಪರಿಮಳ , ಮೃದಂಗ- ಶ್ರೀವತ್ಸ.

ಕಾರ್ಯಕ್ರಮ ನಡೆಯುವ ಸ್ಥಳ: ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಟಿ ಟಿ ಡಿ) 16ನೇ ಅಡ್ಡರಸ್ತೆ, ಗಾಯತ್ರಿ ದೇವಿ ಪಾರ್ಕ್ ಎಕ್ಸ್ ಟೆನ್ ಷನ್, ವಯ್ಯಾಲಿಕಾವಲ್, ಬೆಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles