ಬಸವ ಜಯಂತಿ, ವಿಶೇಷಾಂಕಕ್ಕೆ ಲೇಖನ ಆಹ್ವಾನ

ಮೇ 14 ರಂದು ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ. ತನ್ನಿಮಿತ್ತ ಪ್ರತಿವರ್ಷದಂತೆ ವೀರಶೈವ ವಾಣಿ ಪತ್ರಿಕೆಯು ಬಸವಜಯಂತಿ ವಿಶೇಷಾಂಕವನ್ನು ಹೊರತರಲಿದೆ. ಬಸವಣ್ಣನವರ – ಜೀವನ ಸಂದೇಶ ಅಥವಾ ಅಣ್ಣನವರನ್ನೇ ಕೇಂದ್ರೀಕರಿಸಿಕೊ0ಡು 2ಅಥವಾ 3 ಪುಟಗಳು ಮೀರದಂತೆ ಅರ್ಥಪೂರ್ಣವಾದ ಲೇಖನವನ್ನು ಬರೆಯಿರಿ.

ನಿಮ್ಮ ಲೇಖನಗಳು ಏಪ್ರಿಲ್ 25 ರ ಒಳಗೆ 9972053882 ಮೊ.ನಂ.ಗೆ. ವಾಟ್ಸಪ್ ಅಥವಾ [email protected] ಗೆ ಮೇಲ್ ಮೂಲಕ ಕಳುಹಿಸಿಕೊಡಬಹುದು ಎಂದು ಪತ್ರಿಕೆಯ ಸಂಪಾದಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles