ಕೊರೋನಾ ನಿರ್ವಹಣೆಗೆ ಪಂಚಸೂತ್ರ: ಆಯುರ್ವೇದ ವೈದ್ಯ ಡಾ.ಗಿರಿಧರ ಕಜೆ ಅವರೊಂದಿಗೆ ಸಂವಾದ

ಬೆಂಗಳೂರು: ಕೊರೋನಾ ನಿರ್ವಹಣೆಗೆ ಪಂಚಸೂತ್ರ ಹಾಗೂ ತಂಬುಳಿ ಆಹಾರದ ಬಗ್ಗೆ ಖ್ಯಾತ ಆಯುರ್ವೇದ ವೈದ್ಯರಾದ ಡಾ. ಗಿರಿಧರ ಕಜೆ ಅವರೊಂದಿಗೆ ಮೇ 5ರಂದು ಬೆಳಗ್ಗೆ 7.15 ಕ್ಕೆ ಸಂವಾದವು ಬೆಂಗಳೂರು ಆಕಾಶವಾಣಿ ಹಾಗೂ ಇತರ ಕೇಂದ್ರಗಳಿಂದ ಪ್ರಸಾರವಾಗಲಿದೆ.

ಇದೇ ಕಾರ್ಯಕ್ರಮ ಬೆಂಗಳೂರು ವಿವಿಧ ಭಾರತಿ FM 102.9 ಇಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ಮತ್ತು FM Rainbow 101.3 ಇಲ್ಲಿ ಮಧ್ಯಾಹ್ನ 3.02 ಕ್ಕೆ ಪ್ರಸಾರ. ಈ ಕಾರ್ಯಕ್ರಮ ಬೆಳಗ್ಗೆ 7.15ಕ್ಕೆ All India radio Bangalore YouTube steaming ನಲ್ಲೂ ಕೇಳಬಹುದು. ಹಾಗೂ #prasarabharthi news on air app ನಲ್ಲಿ ಜಗತ್ತಿನಾದ್ಯಂತ ಕಾರ್ಯಕ್ರಮ ಕೇಳಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles