ಕೊರೋನಾ ನಿವಾರಣೆಗೆ ನಾವೇನು ಮಾಡಬೇಕು? ಆನ್‌ಲೈನ್ ವಿಚಾರ ಸಂಕಿರಣ

ವಿವೇಕಾನಂದ ಕಾಲೇಜ್‌ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ನೆಹರೂ ನಗರ ಪುತ್ತೂರು, ಸಿವಿಲ್ ಇಂಜಿನಿಯರಿಂಗ್ ವಿಭಾಗ ಇದರ ಆಶ್ರಯದಲ್ಲಿ ಆನ್‌ಲೈನ್ ವಿಚಾರ ಸಂಕಿರಣ.

ವಿಷಯ: ಕೊರೋನಾ ನಿವಾರಣೆಗೆ ನಾವೇನು ಮಾಡಬೇಕು?

ವಿಷಯ ಮಂಡಿಸುವವರು: ಡಾ. ಗಿರಿಧರ ಕಜೆ, ಖ್ಯಾತ ಆಯುರ್ವೇದ ತಜ್ಞರು, ಬೆಂಗಳೂರು.

ದಿನಾಂಕ: 16 ಮೇ 2021 

ಸಮಯ: ಸಂಜೆ 5:00 ರಿಂದ 6:30 ರವರೆಗೆ

ಭಾಗವಹಿಸಲು ಈ ಕೆಳಗಿನ ಲಿಂಕ್ ಒತ್ತಿರಿ.
Online Platform 💻: Microsoft Teams

Link 🔗: 
https://teams.microsoft.com/l/meetup-join/

Related Articles

ಪ್ರತಿಕ್ರಿಯೆ ನೀಡಿ

Latest Articles