ಯುವ ಸಂಗೀತೋತ್ಸವ


ಅನನ್ಯ ಬೆಂಗಳೂರು ತಂಡ ಮತ್ತು ಇಂದಿರಾನಗರ ಸಂಗೀತ ಸಭಾ ಏರ್ಪಡಿಸಿದ ಯುವಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮೇ 26 ರಂದು ಸಂಜೆ 7 ಗಂಟೆಗೆ ಅದಿತಿ ಬಿ.ಪ್ರಹ್ಲಾದ್ ಅವರಿಂದ ಗಾಯನ.
ಸನತ್ ಕುಮಾರ್ ವಿ. (ವಯೋಲಿನ್) ವಿನಯ್ ನಾಗರಾಜನ್ ಎನ್ (ಮೃದಂಗ) ವಾದ್ಯ ಸºಕಾರ ನೀಡಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles