ಗಾಯನ – ವ್ಯಾಖ್ಯಾನ

ದಾಸವಾಣಿ ಫೇಸ್ಬುಕ್ ಸಮೂಹದಲ್ಲಿ ಮೇ 27, ಗುರುವಾರ ಸಂಜೆ 6 ಗಂಟೆಗೆ “ಗಾಯನ-ವ್ಯಾಖ್ಯಾನ” ಕಾರ್ಯಕ್ರಮದಲ್ಲಿ ತುಮಕೂರಿನ ಯುವ ಪ್ರತಿಭೆ ಕು. ಅಶ್ವಿನಿ ಆರ್. ಪ್ರಸಾದ್ ಅವರು ಶ್ರೀ ಪುರಂದರದಾಸರ ರಚನೆಯಾದ “ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ” ಎಂಬ ಕೃತಿಯನ್ನು ಆಯ್ದುಕೊಂಡು ಆ ಕೃತಿಯ ಬಗ್ಗೆ ವಿವರಣೆ ನೀಡಲಿದ್ದಾರೆ. ಈ ಕಾರ್ಯಕ್ರಮವನ್ನು ದಾಸವಾಣಿ ಫೇಸ್ಬುಕ್ ನಲ್ಲಿ ನೇರಪ್ರಸಾರದಲ್ಲಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles