ಸ್ವಾಮಿ ಜಪಾನಂದ ಅವರಿಂದ ಪ್ರವಚನ

ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಹಮ್ಮಿಕೊಂಡ ಶ್ರೀರಾಮಕೃಷ್ಣ ವಚನವೇದ ಉಪನ್ಯಾಸ ಮಾಲಿಕೆಯ 27ನೇ ಕಾರ್ಯಕ್ರಮ ಜೂನ್ 13 ರಂದು ಸಂಜೆ 6 ಗಂಟೆಗೆ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದ ಅವರು ಪ್ರವಚನ ನೀಡಲಿದ್ದಾರೆ.
ಕಾರ್ಯಕಮವನ್ನು ಕೆಳಗಿನ ಲಿಂಕ್ ಮೂಲಕ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles