ಗುರುಪೂರ್ಣಿಮೆ ಪ್ರಯುಕ್ತ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅವರಿಂದ ಉಪನ್ಯಾಸ ಜುಲೈ 24 ರಂದು

ಉಡುಪಿ ಜಿಲ್ಲಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಮಿತಿ ವತಿಯಿಂದ ಗುರುಪೂರ್ಣಿಮೆ (ವ್ಯಾಸ ಜಯಂತಿ) ಪ್ರಯುಕ್ತ ಜುಲೈ 24 ರಂದು ಸಂಜೆ 5.15 ಕ್ಕೆ “ವ್ಯಾಸರು ಬರೆದ ಭಾರತ’ ವಿಷಯದ ಕುರಿತು ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅವರಿಂದ ಉಪನ್ಯಾಸ.

ವಿ// ಕೃಷ್ಣರಾಜ ಕುತ್ಪಾಡಿ

ಭಾಷಾ ವಿದ್ವಾಂಸರಾದ ಡಾ.ಪಾದೇಕಲ್ಲು ವಿಷ್ಣು ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಅಭಾಸಾಪದ ತಾಲ್ಲೂಕು ಸಮಿತಿ ಅಧ್ಯಕ್ಷೆ ಪೂರ್ಣಿಮಾ ಜನಾರ್ದನ್ ಉಪಸ್ಥಿತರಿರುವರು.
ಕಾರ್ಯಕ್ರಮವನ್ನು ಗೂಗಲ್ ಮೀಟ್‌ನ ಈ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles