ದೀಪ್ತಿ ಶ್ರೀನಿವಾಸನ್ ಅವರಿಂದ ದಾಸವಾಣಿ ಇಂದು

ಕಲಿಯುಗದ ಕಾಮಧೇನು ಕಲ್ಪವೃಕ್ಷ ಸದೃಶರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪಾಶೀರ್ವಾದ ಹಾಗೂ ಶ್ರೀ ಸುಬುಧೇಂದ್ರ ತೀರ್ಥರ ಅನಗ್ರಹದೊಂದಿಗೆ ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ನ ಸಹಯೋಗದಿಂದ ಶ್ರೀ ವ್ಯಾಸತತ್ವಜ್ಞರ ಆರಾಧನೋತ್ಸವ ಪ್ರಯುಕ್ತ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೀಪ್ತಿ ಶ್ರೀನಿವಾಸನ್ ಅವರಿಂದ ಸೆಪ್ಟಂಬರ್ 2 ರಂದು ಸಂಜೆ 7ರಿಂದ ದಾಸವಾಣಿ.


ಹರಿಕಥಾಸುಧಾಸಿಂಚನ ಎನ್ನುವ ಫೇಸ್‌ಬುಕ್ ಪೇಜ್‌ನಲ್ಲಿ ಕಾರ್ಯಕ್ರಮ ನೇರಪ್ರಸಾರಗೊಳ್ಳಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles