ದಾಸರ ಪದಗಳ ಗಾಯನ

ಬೆಂಗಳೂರು: ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನವೆಂಬರ್ 18 ರ ಸಂಜೆ 7-30ಕ್ಕೆ ಮೇಘನಾ ಜಯಸಿಂಹ ಇವರಿಂದ “ದಾಸರ ಪದಗಳ ಗಾಯನ” ಕಾರ್ಯಕ್ರಮ ಏರ್ಪಡಿಸಿದೆ.

ವಾದ್ಯ ಸಹಕಾರ: ದುಶ್ಯಂತ್ (ಕೀ-ಬೋರ್ಡ್), ಕಾರ್ತಿಕ್ ಶಾಲಂಕಾಯನ (ತಬಲಾ).

Related Articles

ಪ್ರತಿಕ್ರಿಯೆ ನೀಡಿ

Latest Articles