ಸ್ವಾಮಿ ಜಪಾನಂದ ಅವರಿಂದ ಸಂಕೀರ್ತನೆ, ಸತ್ಸಂಗ

ಬೆಂಗಳೂರು: ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗೂ ಬೆಂಗಳೂರಿನ ಶ್ರೀನಿವಾಸ ನಗರದ ವಿವೇಕ ಹಂಸ ಬಳಗದ ವತಿಯಿಂದ ವಿಶೇಷ ಸತ್ಸಂಗ ಕಾರ್ಯಕ್ರಮ ಜನವರಿ 2ರಂದು ಬೆಳಗ್ಗೆ 10.30 ಕ್ಕೆ ಶ್ರೀನಿವಾಸ ನಗರದ ಸ್ವಾಮಿ ಪುರುಷೋತ್ತಮಾನಂದ ಮಂದಿರದಲ್ಲಿ ನಡೆಯಿತು.
ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದ ಅವರು ಬೆಳಗ್ಗೆ 10.30 ರಿಂದ ಭಗವನ್ನಾಮ ಸಂಕೀರ್ತನೆ, ನಂತರ “ಭಕ್ತರ ಕಲ್ಪತರು ಭಗವಾನ್ ಶ್ರೀರಾಮಕೃಷ್ಣ’ ಎಂಬ ವಿಷಯದ ಕುರಿತು ಸತ್ಸಂಗ ನಡೆಸಿಕೊಟ್ಟರು.

Related Articles

ಪ್ರತಿಕ್ರಿಯೆ ನೀಡಿ

Latest Articles