ವಿದುಷಿ ಇಂದಿರಾ ಶರ್ಮಾ ಅವರಿಂದ ದಾಸವಾಣಿ ಜ.23 ರಂದು

ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಜನವರಿ 23 ರಂದು ಸಂಜೆ 6 ಗಂಟೆಗೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವಿದುಷಿ ಇಂದಿರಾ ಶರ್ಮಾ ಅವರಿಂದ ದಾಸವಾಣಿ.

ಆನೂರು ದತ್ತಾತ್ರೇಯ ಶರ್ಮಾ , ಡಾ. ಆರ್.ರಘುರಾಮ್.


ವಾದ್ಯ ಸಹಕಾರ: ಮೃದಂಗ – ಆನೂರು ದತ್ತಾತ್ರೇಯ ಶರ್ಮಾ. ಪಿಟೀಲು- ಡಾ. ಆರ್.ರಘುರಾಮ್.
ಕಾರ್ಯಕ್ರಮವನ್ನು ದಾಸವಾಣಿ ತಂಡದ ಫೇಸ್‌ಬುಕ್ ಪೇಜ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles