ಹರಿದಾಸ ಝೇಂಕಾರ

ಬೆಂಗಳೂರು: ಮಧ್ವ ನವಮಿ ಪ್ರಯುಕ್ತ ಜಯನಗರ ಐದನೇ ಬಡಾವಣೆ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆಬ್ರವರಿ 10 ರಂದು ಸಂಜೆ 7-30ಕ್ಕೆ ದ್ಯುತಿ ಮತ್ತು ಸ್ನಿಗ್ಧ (ಜಹಗೀರ್ದಾರ್ ಸಹೋದರಿಯರು) ಅವರಿಂದ “ಹರಿದಾಸ ಝೇಂಕಾರ” ಕಾರ್ಯಕ್ರಮ ಏರ್ಪಡಿಸಿದೆ.

ವಾದ್ಯ ಸಹಕಾರ: ಅಮಿತ್ ಶರ್ಮಾ (ಕೀ-ಬೋಡ್೯), ಸರ್ವೋತ್ತಮ (ತಬಲಾ) ಈ ಗಾಯನ ಕಾರ್ಯಕ್ರಮವು “ದಾಸವಾಣಿ ಫೇಸ್ಬುಕ್ ಗ್ರೂಪ್ ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles