ಶ್ರೀ ಮಧ್ವಾಚಾರ್ಯರ ಸರ್ವ ಮೂಲ ಗ್ರಂಥ ‘ತತ್ತ್ವ ಸಂಖ್ಯಾನಂ’ ಗ್ರಂಥ ಲೋಕಾರ್ಪಣೆ

ಬೆಂಗಳೂರು: “ಫೌಂಡೇಶನ್ ಫಾರ್ ಪ್ರಿಸರ್ವೆಷನ್ ಆಫ್ ನಾಲೆಜ್” ಹಾಗು ತಾರಾ ಪ್ರಕಾಶನ ಫೆ. 17 ರಂದು ಸಂಜೆ 6:00 ಗಂಟೆಗೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವಿದ್ವಾನ್ ಡಾ || ಪಿ ವಿನಯಾಚಾರ್ ಅವರು ಬರೆದ ಶ್ರೀ ಮಧ್ವಾಚಾರ್ಯರ ಸರ್ವ ಮೂಲ ಗ್ರಂಥ “ತತ್ತ್ವ ಸಂಖ್ಯಾನಂ” (ಆಂಗ್ಲಾನುವಾದ, ವ್ಯಾಖ್ಯಾನ ಮತ್ತು ವಿಮಶಾತ್ಮಕ ಅಧ್ಯಯನ) ಪುಸ್ತಕ ಬಿಡುಗಡೆ ಕಾರ್ಯಕ್ರಮ.

ಲೋಕಾರ್ಪಣೆ: ಶ್ರೀ ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮಿಗಳು , ಪೀಠಾಧಿಪತಿಗಳು , ಶ್ರೀ ವ್ಯಾಸರಾಜ ಮಠ, ಸೋಸಲೆ.

ಕಾರ್ಯಕ್ರಮ ನಡೆಯುವ ಸ್ಥಳ: ಜೆಎಸ್ಎಸ್ ಸಭಾಂಗಣ, 2 ನೇ ಮಹಡಿ, ಗೇಟ್ 1 , 1ನೇ ಮುಖ್ಯರಸ್ತೆ , ಜಯನಗರ 8ನೇ ಬ್ಲಾಕ್ , ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles