ಕೆಂಗಲ್‌ ಆಂಜನೇಯ ಜಾತ್ರೆ

ಚನ್ನಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ಕೆಂಗಲ್‌ ಆಂಜನೇಯ ಸ್ವಾಮಿ ದೇಗುಲದಲ್ಲಿ ಜ.12ರಿಂದ ಆರಂಭಗೊಂಡಿದ್ದು, 22ರವರೆಗೆ 10 ದಿನಗಳ ಕಾಲ ಕೆಂಗಲ್‌ ಆಂಜನೇಯನ ಸನ್ನಿಧಿಯಲ್ಲಿಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜ.19ರಂದು ಲಕ್ಷ್ಮೇವೆಂಕಟೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯಲಿದೆ. ತಾಲೂಕು ಆಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆ ಶ್ರೀ ಕ್ಷೇತ್ರ ಕೆಂಗಲ್‌ನಲ್ಲಿ ಪ್ರತಿವರ್ಷ 1 ವಾರ ಕಾಲ ಜಾನುವಾರು ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles