ಊಂಜಲ್ ಸಂಗೀತೋತ್ಸವ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವಯ್ಯಾಲಿಕಾವಲ್ ನ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಟಿ ಟಿ ಡಿ)ದಲ್ಲಿ ಸೆಪ್ಟೆಂಬರ್ 24, ಶನಿವಾರ ಸಂಜೆ 6 ಗಂಟೆಗೆ, ವಿದುಷಿ ಶ್ರೀಮತಿ ರಂಜನಿ ಕೀರ್ತಿ ಇವರಿಂದ “ಊಂಜಲ್ ಸಂಗೀತೋತ್ಸವ” ಕಾರ್ಯಕ್ರಮ ಏರ್ಪಡಿಸಿದೆ.

ವಾದ್ಯ ಸಹಕಾರ: ವಿದ್ವಾನ್ ಶ್ರೀ ಕಾರ್ತಿಕೇಯ ರಾಮಚಂದ್ರ (ಪಿಟೀಲು), ವಿದ್ವಾನ್ ಶ್ರೀ ನಿಕ್ಷಿತ್ ಪುತ್ತೂರು (ಮೃದಂಗ). 

ಸ್ಥಳ : ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಟಿಟಿಡಿ), 16ನೇ ಅಡ್ಡರಸ್ತೆ, ವಯ್ಯಾಲಿಕಾವಲ್, ಬೆಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles