ದೀಪ್ತಿ ಮೋಹನ್ ಅವರಿಂದ ದಾಸವಾಣಿ

ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲಸಂಸ್ಥಾನ, ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ- ಮಂತ್ರಾಲಯ, ಶ್ರೀ ಗುರುರಾಘವೇಂದ್ರ ತೀರ್ಥರ ಕೃಪಾಶೀರ್ವಾದ ಹಾಗೂ ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಅನುಗ್ರಹದೊಂದಿಗೆ,

ಶ್ರೀ ಗುರು ಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ನ ಸಹಯೋಗದೊಂದಿಗೆ ಹರಿಕಥಾಸುಧಾಸಿಂಚನದ ಫೇಸ್‌ಬುಕ್ ಪೇಜ್‌ನ ತಂಡ ಜೂನ್ 24 ರಂದು ಸಂಜೆ 7 ಗಂಟೆಗೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಕುಮಾರಿ ದೀಪ್ತಿ ಮೋಹನ್ ಅವರಿಂದ ದಾಸವಾಣಿ.
ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ನ ಗೌರವ ನಿರ್ದೇಶಕರಾದ ವಿದ್ವಾನ್ ಕೆ. ಅಪ್ಪಣ್ಣಾಚಾರ್ಯ ಮಾರ್ಗದರ್ಶಕರಾಗಿ ಸಹಕರಿಸುವರು.

ಕಾರ್ಯಕ್ರಮವನ್ನು ಹರಿಕಥಾಸುಧಾಸಿಂಚನ ದ ಫೇಸ್‌ಬುಕ್ ಪೇಜ್ ನಲ್ಲಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles