ಭರತನಾಟ್ಯ ಪ್ರದರ್ಶನ

ಬೆಂಗಳೂರು: ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ,ನೃತ್ಯ ದಿಶಾ ಟ್ರಸ್ಟ್ (ರಿ.) ವತಿಯಿಂದ  ಜುಲೈ 31, ಭಾನುವಾರ ಬೆಳಗ್ಗೆ 10-30ಕ್ಕೆ ಗುರು ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ಶಿಷ್ಯೆಯರಾದ ಕು|| ಎ. ಲಿಜ ಶ್ರೀನಿಧಿ, ಕು|| ನಿಹಾರಿಕಾ ಆರ್., ಕು|| ಪ್ರಣವಿ ಪ್ರಸನ್ನ ಹಾಗೂ ಕು|| ಉಮಾ ಜಿ. ಅವರು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.

ನೃತ್ಯ ನೀರಾಜನ ನಟುವಾಂಗ : ಗುರು ವಿ|| ದರ್ಶಿನಿ ಮಂಜುನಾಥ್, ಹಾಡುಗಾರಿಕೆ – ವಿ|| ಭಾರತಿ ವೇಣುಗೋಪಾಲ್, ಮೃದಂಗ – ವಿ|| ಎಸ್. ವಿ. ಗಿರಿಧರ್, ಕೊಳಲು – ವಿ|| ನರಸಿಂಹಮೂರ್ತಿ, ಪಿಟೀಲು – ವಿ|| ಮಧುಸೂದನ್.

ಮುಖ್ಯ ಅತಿಥಿಗಳು : ‘ಕಲಾಯೋಗಿ’ ಶ್ರೀ ಸತೀಶ್ ಬಾಬು (ನಾಟ್ಯೇಶ್ವರ ನೃತ್ಯ ಶಾಲೆ, ಬೆಂಗಳೂರು), ಶ್ರೀ ಎಸ್. ಪಿನಾಕಪಾಣಿ (ಅಧ್ಯಕ್ಷರು, ವಚನಜ್ಯೋತಿ ಬಳಿಗೆ, ಬೆಂಗಳೂರು.)

Related Articles

ಪ್ರತಿಕ್ರಿಯೆ ನೀಡಿ

Latest Articles