Home Authors Posts by ಶ್ರೀದೇವಿ ಅಂಬೆಕಲ್ಲು

ಶ್ರೀದೇವಿ ಅಂಬೆಕಲ್ಲು

5 POSTS 53 COMMENTS
ಪ್ರತಿಯೊಬ್ಬರ ಬದುಕಿನಲ್ಲಿಯೂ ಆಧ್ಯಾತ್ಮಿಕ ವಿಚಾರಧಾರೆಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತಲೇ ಇರುತ್ತದೆ. ಆಧ್ಯಾತ್ಮಿಕ ವಿಚಾರಧಾರೆಗಳು ಅಂದಾಕ್ಷಣ ಅದು ಧರ್ಮವೊಂದಕ್ಕೆ ಮಾತ್ರ ಸೀಮಿತಗೊಂಡುದುದಲ್ಲ. ಎಲ್ಲರ ಬದುಕಿನ ಭಾಗವೂ ಹೌದು. ಮನಸ್ಸಿನ ಸಮತೋಲನಕ್ಕೆ ಯೋಗ, ಧ್ಯಾನ ಹೇಗೆ ಸಹಕಾರಿಯೋ ಹಾಗೆಯೇ ಪ್ರಾರ್ಥನೆ, ದೇವರಪೂಜೆ, ವ್ರತಾಚರಣೆಗಳು, ಹಬ್ಬಗಳು ಮನುಕುಲದ ಬಾಂಧವ್ಯವೃದ್ಧಿಗೆ ಸಹಕಾರಿ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ವಿಚಾರಧಾರೆಯನ್ನು ಪಸರಿಸುವ ಸಣ್ಣ ಪ್ರಯತ್ನ. ನೀವು ಕೂಡಾ ನಿಮಗೆ ತಿಳಿದಿರುವ ದೇಗುಲ, ಯೋಗಕೇಂದ್ರ, ಮಠ-ಮಂದಿರಗಳ ಪರಿಚಯಾತ್ಮಕ ಲೇಖನ, ಹಬ್ಬ, ವ್ರತಾಚರಣೆಗಳ ಮಹತ್ವ, ಯೋಗ, ಧ್ಯಾನ ಕ್ರಮಗಳು, ಆಧ್ಯಾತ್ಮಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ಯಾವುದೇ ಲೇಖನಗಳು, ಆಯುರ್ವೇದ, ಮನೆ ಮದ್ದು ಬರಹಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.

ಕಾವ್ಯ ಗುಚ್ಚ

ನಾವು ನಾವಾಗಿರಲು ಬಿಡಿ

ರಚನೆ: ಶ್ರೀಮತಿ ಜ್ಯೋತಿ ಕೋಟಗಿ ಬಿ ಆರ್ ಪಿ ಚ ಕಿತ್ತೂರು ಯಾಕೆಂದರೆ ನಾವು ಎಳೆಯರು.. ನಮಗೂ ಕೊಡಿ ನಿಮ್ಮ ಸಮಯ ಸ್ನೇಹ ಪ್ರೀತಿ ತುಂಬಿದ ಒಲುಮೆಯ ನಿಮ್ಮ ಒತ್ತಡಗಳಿಗೆ ನಮ್ಮ ನೂಕದಿರಿ ನಮ್ಮ ಬಾಲ್ಯವ ನಮಗೆ ಕೊಟ್ಟು ಬಿಡಿ ಯಾಕೆಂದರೆ ನಾವು...

ಬಾಗಿ ಬಿಡಿ

ಸೊಸೆಯಲ್ಲಿ ಬಯಸುವ  ಸಂಸ್ಕಾರವನ್ನು ಮೊದಲು ಮನೆಯ ಮಗಳಿಗೆ ನೀಡಿರಿ ಅಳಿಯನಲ್ಲಿ ಬಯಸುವ ಸಂಸ್ಕಾರವನ್ನು ಮೊದಲು ಮನೆಯ ಮಗನಿಗೆ ನೀಡಿರಿ ಅತ್ತೆಯಲ್ಲಿ ತಾಯಿಯಂತಾ ಮಮತೆ ವಾತ್ಸಲ್ಯಬೇಕಾದರೆ ಹಡೆದ ಅವ್ವನಂತೆ ಕಾಣಿರಿ ಸೊಸೆಯಲ್ಲಿ ಮಗಳಂತಾ ಸ್ನೇಹ ಪ್ರೀತಿ ಬೇಕಾದರೆ ಕಂದಮ್ಮನೆಂದು ಕ್ಷಮಿಸಿಬಿಡಿ ಕ್ಷಣಮಾತ್ರದ ಈ ಬದುಕಲಿ ಅರಿಷಡ್ವರ್ಗಗಳ ಮೆಟ್ಟಿ ನಿಂತು ಜೀವನವನ್ನು ಸುಂದರವಾಗಿಸಿ ಸಂಸಾರ ನೌಕೆ ದಡಸೇರಲು ಬಾಗುವುದಾದರೆ...

ದೀಪಾವಳಿ 

ಮನೆಮನಗಳಲ್ಲಿ ಪ್ರಜ್ವಲಿಸಲಿ ಪ್ರೀತಿ ವಾತ್ಸಲ್ಯದ ನಂದಾದೀಪ ಬೆಸೆಯಲಿ ಹೊಸೆದ ಬತ್ತಿಯಂತೆ  ಸ್ನೇಹ ಸಂಬಂಧಗಳ ಆಶಾದೀಪ ಹಣತೆ ತಾನುರಿದು ಬೆಳಕ ಕೊಡುವಂತೆ  ಸಮಜಕ್ಕಾಗಿ ನಾವು ಬೆಳಕಾಗುವಾ  ಕತ್ತಲೆಯ ಮಿನುಕು ಹುಳುವಿನಂತೆ  ಅಲ್ಪವಾದರೂ ದಾರಿಯ ತೋರುವಾ ನೀರಮೇಲಿನ ಗುಳ್ಳೆಯಂತಿಹ  ಈ ಜೀವಕೆ ಯಾಕಿಷ್ಟು ಬಯಕೆ ಬಿರಿವದ್ಯಾವಾಗ ತಿಳಿಯದಿಂದು ‌ಒಳಿತನ್ನೇ ಬಯಸೋಣ  ಜಗಕೆ ಬೆಳಕಿನ...